ದಿನದರ್ಶಿಕೆಗಳು ವ್ಯಕ್ತಿಯ ವರ್ಷದ ಕಾರ್ಯಚಟುವಟಿಕೆಗಳ ಕಾರ್ಯಸೂಚಿ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ಅಕ್ಷರ ಮಹಾಲಕ್ಷಿö್ಮ ಚಿಟ್‌ಫಂಡ್ ಸಂಸ್ಥೆಯ ೨೦೧೯ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಚಿಟ್‌ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವುದರಿಂದ ಕಷ್ಟಕಾಲದಲ್ಲಿ ನೆರವಿಗೆ ಬರುತ್ತದೆ. ಸರ್ಕಾರದಿಂದ ಅನುಮತಿ ಪಡೆದ ಕಾನೂನು ಬದ್ದವಾದ ಸಂಸ್ಥೆöಗಳಲ್ಲಿ ವ್ಯವಹಾರ ನಡೆಸುವಂತೆ ಕೋರಿದರು. ಈ ವರ್ಷ ಸರ್ವರಿಗೂ ಒಳಿತಾಗಿ ಲಾಭದಾಯಕವಾಗಿರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರಸ್ವಾಮಿ, ನಿರ್ದೇಶಕರಾದ ಭಾರತಿದೇವರಾಜ್, ಪಿ.ಎನ್.ಸಂತೋಷ್, ಸ್ವಾಮಿನಾಥ್, ಮುಖಂಡರಾದ ಕುಮಾರ್, ಪಶುಪತಿಶಿವಪ್ಪ, ಬಿ.ಎಸ್.ನಂಜುAಡಸ್ವಾಮಿ, ಗೌಸ್‌ಶರಿಫ್ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top