ಪಿರಿಯಾಪಟ್ಟಣ ತಾಲೂಕಿನ ಕೋಗಿಲವಾಡಿ ವರ್ತಿ ಹಾಡಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರಿ ಹಾಡಿ ನಿವಾಸಿಗಳು ಶಾಸಕ ಕೆ.ಮಹದೇವ್ ಅವರಿಗೆ ಮನವಿ ನೀಡಿದರು, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಬುಡಕಟ್ಟು ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಭೋಜ, ಮುಖಂಡರಾದ ನಾಗಪ್ಪ, ಮಣಿ, ಕರಿಯಯ್ಯ ಹಾಜರಿದ್ದರು