ಪಿರಿಯಾಪಟ್ಟಣದ ಹೌಸಿಂಗ್ ಬೋರ್ಡ್ ವಾರ್ಡ್ ನ ಬಡ ಕುಟುಂಬಗಳಿಗೆ ಶಾಸಕ ಕೆ.ಮಹದೇವ್ ಆಹಾರ ಕಿಟ್ ವಿತರಿಸಿದರು, ವಾರ್ಡ್ ಸದಸ್ಯ ನಿರಂಜನ್ ಬಸವ ಜಯಂತಿ ಅಂಗವಾಗಿ ಉಚಿತ ತರಕಾರಿ ನೀಡಿದರು, ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಕೆ.ಪಿ ಚಂದ್ರಶೇಖರಯ್ಯ, ಪುರಸಭೆ ಆರೋಗ್ಯಾಧಿಕಾರಿ ಆದರ್ಶ, ಮುಖಂಡರಾದ ಮಲ್ಲಿಕಾರ್ಜುನ್, ನಾಗರಾಜ್ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top