ಶಾಸಕ ಕೆ.ಮಹದೇವ್ ರವರಿಂದ ಕನ್ನಡಪ್ರಭ ಮೈಸೂರು ಆವೃತ್ತಿಗೆ 25 ರ ಸಂಭ್ರಮ ಅಂಗವಾಗಿ ಪತ್ರಿಕೆ ಹೊರತಂದಿದ್ದ ವಿಶೇಷ ಸಂಚಿಕೆ ಬಿಡುಗಡೆ 16/02/2022

ಪಿರಿಯಾಪಟ್ಟಣದ ತಾ.ಪಂ ಕಚೇರಿಯಲ್ಲಿ ಶಾಸಕ ಕೆ.ಮಹದೇವ್ ಅವರು ಕನ್ನಡಪ್ರಭ ಮೈಸೂರು ಆವೃತ್ತಿಗೆ 25 ರ ಸಂಭ್ರಮ ಅಂಗವಾಗಿ ಪತ್ರಿಕೆ ಹೊರತಂದಿದ್ದ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ತಹಸೀಲ್ದಾರ್ ಕೆ.ಚಂದ್ರಮೌಳಿ, ಬಿಇಒ ವೈ.ಕೆ ತಿಮ್ಮೆಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಕನ್ನಡಪ್ರಭ ತಾಲ್ಲೂಕು ವರದಿಗಾರ ಬೆಕ್ಕರೆ ಸತೀಶ್ ಆರಾಧ್ಯ ಮತ್ತಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top