ಪಿರಿಯಾಪಟ್ಟಣ ತಾಲ್ಲೂಕಿನ ಚಿಕ್ಕಹೊಸೂರು ದೊಡ್ಡಹೊಸೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿಗ ಪದಾಧಿಕಾರಿಗಳು ಶಾಸಕ ಕೆ.ಮಹದೇವ್ ಅವರನ್ನು ಅಭಿನಂದಿಸಿದರು, ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾಸ್ವಾಮಿ, ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಹುಸೇನ್, ಉಪಾಧ್ಯಕ್ಷ ರವಿಕುಮಾರ್, ನಿರ್ದೇಶಕರಾದ ಗಿರಿಜಾಂಬಿಕಾ, ಜ್ಯೋತಿ, ನಾಗರಾಜ್, ಬಸವರಾಜು, ಯೋಗಾನಂದ, ಜಗದೀಶ್, ರಹಮತ್, ಮುಖಂಡರಾದ ಬಶೀರ್ ಅಹ್ಮದ್, ಸೋಮಶೇಖರ್, ನಟರಾಜ್ ಮತ್ತಿತರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top