ಬ್ರಹ್ಮಶ್ರೀ ನಾರಾಯಣ ಗುರು ರವರ  ಜಯಂತಿ

ಪಿರಿಯಾಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ರವರ  ಜಯಂತಿ ಆಚರಿಸಲಾಯಿತು . ಈ ವೇಳೆ ಶಾಸಕ ಕೆ.ಮಹದೇವ್,ತಹಶೀಲ್ದಾರ್ ಚಂದ್ರಮೌಳಿ,ಪುರಸಭಾ ಅಧ್ಯಕ್ಷರಾದ ಕೆ.ಮಹೇಶ್,ಟಿ.ಎ.ಪಿ .ಸಿ.ಎಂ.ಯಸ್ ಅಧ್ಯಕ್ಷರಾದ ನಾಗೇಂದ್ರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top