ಶಾಸಕ ಕೆ ಮಹದೇವ್ ರವರು ವಿಧಾನಸಭೆ ಅಧಿವೇಶನದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಸಮಸ್ಯೆ ಎದುರಿಸುತ್ತಿರುವ ರೈತರ ಪರ ಪ್ರಸ್ತಾಪ ಮಾಡಿದ ಮೇರೆಗೆ ಸರ್ಕಾರ ಈ ಹಿಂದೆ ನೀಡುತಿದ್ದ ಪರಿಹಾರ ಮೊತ್ತವನ್ನು ದ್ವಿಗುಣ ಗೊಳಿಸಲಾಗಿದೆ ಎಂದು ತಿಳಿಸಿದರು. 22/04/2021

ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಆಹಾರಕ್ಕಾಗಿ ಹೊರಬಂದು ಜಾನುವಾರುಗಳಿಗೆ ಹಾಗು ರೈತರ ಜಮೀನುಗಳಿಗೆ ಹಾನಿಮಾಡುತಿತ್ತು. ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ ಮೇರೆಗೆ ಸರ್ಕಾರ 1ಎಕರೆ ರೈತ ಭೂಮಿಯಲ್ಲಿ ಬೆಳೆದ ಬೆಳೆ ಕಾಡು ಪ್ರಾಣಿಗಳು ನಾಶಮಾಡಿದರೆ ಈ ಹಿಂದೆ 50 ಸಾವಿರ ರೂ ಪರಿಹಾರ ನೀಡುತಿತ್ತು ಈಗ 1 ಲಕ್ಷ ಪರಿಹಾರ, ಪಶು ಗಳು ತುತ್ತಾದರೆ 20 ಸಾವಿರ, ಮೇಕೆ ಕುರಿ ತುತ್ತಾದರೆ 10 ಸಾವಿರ ಈಗಾಗಲೇ ಪರಿಹಾರ ಘೋಷಿಸಿ ಆದೇಶ ಹೊರಡಿಸಿದೆ ಇದರಿಂದ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top