ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದ ಮುಸ್ಲಿಂ ಜನಾಂಗದ ಯುವ ಮುಖಂಡ ಶಾಹಿಲ್ ನೇತೃತ್ವದಲ್ಲಿ ಬೆಂಬಲಿಗರು ಕಾಂಗ್ರೆಸ್ ತೊರೆದು ಶಾಸಕ ಕೆ.ಮಹದೇವ್ ಅವರ ನೇತೃತ್ವ ಜೆಡಿಎಸ್ ಸೇರಿದರು, ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ,;ಲಾರೆನ್ಸ್, ನೂರ್ ಷರೀಫ್, ನಾಜಿಮ್, ಮುಬಾರಕ್ ಪಾಷಾ, ರಿಯಾಜ್, ಜುನೇದ್, ತೀರ್ಥಾನಂದ, ಮುಖಂಡರಾದ ಶಫಿಯುಲ್ಲಾ ಖಾನ್, ಸಮೀವುಲ್ಲಾ ಖಾನ್, ರಿಯಾಜ್ ಖಾನ್, ಫಿರೋಜ್ ಸಾಬ್, ಹಾರಿಸ್ ಪಾಷಾ ಇದ್ದರು

Read More »

ಪಿರಿಯಾಪಟ್ಟಣ ತಾಲ್ಲೂಕಿನ ಚಿಕ್ಕಹೊಸೂರು ದೊಡ್ಡಹೊಸೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿಗ ಪದಾಧಿಕಾರಿಗಳು ಶಾಸಕ ಕೆ.ಮಹದೇವ್ ಅವರನ್ನು ಅಭಿನಂದಿಸಿದರು, ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾಸ್ವಾಮಿ, ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಹುಸೇನ್, ಉಪಾಧ್ಯಕ್ಷ ರವಿಕುಮಾರ್, ನಿರ್ದೇಶಕರಾದ ಗಿರಿಜಾಂಬಿಕಾ, ಜ್ಯೋತಿ, ನಾಗರಾಜ್, ಬಸವರಾಜು, ಯೋಗಾನಂದ, ಜಗದೀಶ್, ರಹಮತ್, ಮುಖಂಡರಾದ ಬಶೀರ್ ಅಹ್ಮದ್, ಸೋಮಶೇಖರ್, ನಟರಾಜ್ ಮತ್ತಿತರಿದ್ದರು

Read More »
error: Content is protected !!
Scroll to Top